ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರಾಜ್ಯ.ಪ್ರಶಸ್ತಿ ಸ್ವೀಕರಿಸಿದ ಅಣ್ಣಯ್ಯ ಹೆತ್ತೂರು ರವರ ಮನೆಗೆ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ರವರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಚಂಚಲ ಕುಮಾರಸ್ವಾಮಿ ರವರು ಭೇಟಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ್ ಜೆಡಿಎಸ್ ಮುಖಂಡರುಗಳಾದ ಸುದರ್ಶನ್ ಹಾಡ್ಯ, ದಿವಾಕರ್ ಹೆತ್ತೂರು, ಮುರುಳಿ ಹೆತ್ತೂರು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಲ್ಲೇಶ್ ಕಿರ್ಕಳ್ಳಿ, ರವಿಕುಮಾರ್ ಹೆತ್ತೂರು,ಸುಮನ್ ಹೆತ್ತೂರು, ದಲಿತ ಮುಖಂಡರುಗಳಾದ ವೀರೇಶ್ ವಳಹಳ್ಳಿ, ಹೂವಣ್ಣ ಹೆತ್ತೂರು ಮುಖಂಡರುಗಳು ಹಾಜರಿದ್ದರು.

