Blog

ಮಾಜಿ ಸಚಿವ ಹೆಚ್ ಕೆ ಕುಮಾರ ಸ್ವಾಮಿ ಭೇಟಿ

ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರಾಜ್ಯ.ಪ್ರಶಸ್ತಿ ಸ್ವೀಕರಿಸಿದ ಅಣ್ಣಯ್ಯ ಹೆತ್ತೂರು ರವರ ಮನೆಗೆ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ರವರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಚಂಚಲ ಕುಮಾರಸ್ವಾಮಿ ರವರು ಭೇಟಿ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಹೆತ್ತೂರು ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ್ ಜೆಡಿಎಸ್ ಮುಖಂಡರುಗಳಾದ ಸುದರ್ಶನ್ ಹಾಡ್ಯ, ದಿವಾಕರ್  ಹೆತ್ತೂರು, ಮುರುಳಿ ಹೆತ್ತೂರು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ  ಮಲ್ಲೇಶ್ ಕಿರ್ಕಳ್ಳಿ, ರವಿಕುಮಾರ್ ಹೆತ್ತೂರು,ಸುಮನ್ ಹೆತ್ತೂರು, ದಲಿತ  ಮುಖಂಡರುಗಳಾದ ವೀರೇಶ್ ವಳಹಳ್ಳಿ, ಹೂವಣ್ಣ ಹೆತ್ತೂರು   ಮುಖಂಡರುಗಳು ಹಾಜರಿದ್ದರು.

Related posts

ಒಂಟಿ ಕಾಡಾನೆ ದಾಳಿ – ರೈತನಿಗೆ ಗಾಯ

Bimba Prakashana

ಬೇಲೂರು ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ರಘು

Bimba Prakashana

ಮಗ್ಗೆಯಲ್ಲಿ ಬಿಜೆಪಿ ಪದಗ್ರಹಣ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More