ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಹಾನ್ ಬಾಳು ಹೋಬಳಿ ಘಟಕದಿಂದ ಹಾನು ಬಾಳು ಬಸ್ ನಿಲ್ದಾಣದ ಪಕ್ಕ ಆಟೋ ನಿಲ್ದಾಣ ಮಾಡಿಕೊಡಬೇಕಾಗಿ ಹಾನ್ ಬಾಳ್ ರೋಟರಿ ಸಂಸ್ಥೆಗೆ ಮನವಿ ಸಲ್ಲಿಸಲಾಯಿತು.
ರಕ್ಷಣಾ ವೇದಿಕೆ,, ಹೋಬಳಿ ಅಧ್ಯಕ್ಷ ಅಸೇನರ್ ಮತ್ತು ಆಟೋ ಚಾಲಕರ ಘಟಕ ಕಾರ್ಯಕರ್ತರು ಮತ್ತು ಕ್ಯಾಮನಹಳ್ಳಿ ಘಟಕದ ಅಧ್ಯಕ್ಷರಾದ ಗೋಪಿ ಮತ್ತು ತಾಲೂಕು ಸಂಚಾಲಕರಾದ ಲಿಯಾ ಡಿಸೋಜ ತಾಲೂಕು ಕಾರ್ಯದರ್ಶಿ ಮುಂತಾದವರು ಉಪಸ್ಥಿತರಿದ್ದರು

