ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಸಕಲೇಶಪುರ ಬಲಿಜ ಸಂಘದ ಅಧ್ಯಕ್ಷರಾದ . ಸತೀಶ್ ಹಾಗು ಉಮೇಶ್ ರವರ ತಾಯಿ, ದಿವಂಗತ ನಾಗಣ್ಣನವರ ಧರ್ಮಪತ್ನಿ ನಾಗರತ್ನಮ್ಮ ನವರು ಈ ದಿನ ಬೆಳಗ್ಗೆ ದೈವದೀನರಾಗಿದ್ದಾರೆ.
ಅವರ ಅಂತಿಮ ದರ್ಶನಕ್ಕಾಗಿ ಲಕ್ಷ್ಮಿಪುರಂ ನಲ್ಲಿರುವ ನಿವಾಸದಲ್ಲಿ ಅನುವು ಮಾಡಿದೆ, ಹಾಗೂ ಅಂತ್ಯ ಸಂಸ್ಕಾರವು ಕೆಳಗಿನ ಕೊಪ್ಪಲು ಹಿಂದೆ ಇರುವ ಸ್ಮಶಾನದಲ್ಲಿ, ಈ ದಿನ ಸಂಜೆ 5 ಘಂಟೆಗೆ ನೆರವೇರಲಿದೆ ಎಂದು ತಿಳಿದು ಬಂದಿದೆ
