Blog

ನಿಧನ – ನಿಂಜೂರು ಸದಾಶಿವ ಆಚಾರ್ಯ



ಕಾರ್ಕಳ: ನಿಂಜೂರು ಪಲ್ಕೆ ನಿವಾಸಿ ಸದಾಶಿವ ಆಚಾರ್ಯ (68 ವ) ಮೇ 8ರಂದು ಹೃದಯಘಾತದಿಂದ ಹಾಸನದ ಆಲೂರಿನಲ್ಲಿ ನಿಧನರಾದರು.
ಇವರು  ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಆಲೂರು ತಾಲೂಕು ಸಂಘದ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು  ಪ್ರಸ್ತುತ ಹಾಸನ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Related posts

ಸಕಲೇಶಪುರ ಕಸಬಾ ದ ಬೆಳೆ ಸಮೀಕ್ಷೆ ಪ್ರಕಟ

Bimba Prakashana

ಯುದ್ಧ ಪೀಡಿತ ದೇಶದಲ್ಲಿರುವ ಹಾಸನದವರ ಮಾಹಿತಿಗಾಗಿ ಸೂಚನೆ

Bimba Prakashana

ಪ್ರವಾಸಿಗರ ಬ್ಯುಸಿ ಸ್ಪಾಟ್ ಆದ ಸಕಲೇಶಪುರ ದೋಣಿಗಾಲ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More