Blog

ಕೆರೆಗೆ ಇಳಿದ ಕಾರು

ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಎಂ.ಹೆಚ್.ಪುರ ಗ್ರಾಮದಲ್ಲಿ ಇಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಕಾರು ಕೆರೆಗೆ ಇಳಿದು ಅಪಘಾತ ಸಂಭವಿಸಿದೆ.


ವಾಹನದಲ್ಲಿ ತಾಂತ್ರಿಕ ದೋಷ  ಉಂಟಾದ ಪರಿಣಾಮ ಈ ಅಪಘಾತ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದಾರೆ

Related posts

ಸಕಲೇಶಪುರ ನ್ಯಾಯಾಲಯದಲ್ಲಿ ಅಂಬೇಡ್ಕರ್ ಜಯಂತಿ

Bimba Prakashana

ಹಿರಿಯೂರು ಕೂಡಿಗೆಯಲ್ಲಿ ನೀರಿನ ಯಂತ್ರ ಸಮಸ್ಯೆ

Bimba Prakashana

ಪಾಳ್ಯದಲ್ಲಿ ಒಡೆದು ಹೋದ ಕಿರು ಸೇತುವೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More