Blog

ಕೆರೆಗೆ ಇಳಿದ ಕಾರು

ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಎಂ.ಹೆಚ್.ಪುರ ಗ್ರಾಮದಲ್ಲಿ ಇಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಕಾರು ಕೆರೆಗೆ ಇಳಿದು ಅಪಘಾತ ಸಂಭವಿಸಿದೆ.


ವಾಹನದಲ್ಲಿ ತಾಂತ್ರಿಕ ದೋಷ  ಉಂಟಾದ ಪರಿಣಾಮ ಈ ಅಪಘಾತ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದಾರೆ

Related posts

ಸಿಡಿಲು ಬಡಿದು ವೃದ್ದೆ ಸಾವು

Bimba Prakashana

ಆಲೂರುನಲ್ಲಿ 70 ಮಂದಿಗೆ ಉಚಿತ ಕನ್ನಡಕ

Bimba Prakashana

ಹಾಸನ ಜಿಲ್ಲಾ ಸಹಕಾರ ಒಕ್ಕೂಟ ಜಿಲ್ಲಾ ನಿರ್ದೇಶಕರಾಗಿ ಗೊದ್ದು ಕೌಶಿಕ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More