Blog

ಕೆರೆಗೆ ಇಳಿದ ಕಾರು

ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಎಂ.ಹೆಚ್.ಪುರ ಗ್ರಾಮದಲ್ಲಿ ಇಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಕಾರು ಕೆರೆಗೆ ಇಳಿದು ಅಪಘಾತ ಸಂಭವಿಸಿದೆ.


ವಾಹನದಲ್ಲಿ ತಾಂತ್ರಿಕ ದೋಷ  ಉಂಟಾದ ಪರಿಣಾಮ ಈ ಅಪಘಾತ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದಾರೆ

Related posts

ಏಪ್ರಿಲ್ 9 ಗುರುವಾರ ಸಕಲೇಶಪುರದಲ್ಲಿ ವಿಶೇಷ ಕಾರ್ಯಕ್ರಮ

Bimba Prakashana

ಸಕಲೇಶಪುರದಲ್ಲಿ ಆರೋಗ್ಯ ಶಿಬಿರ

Bimba Prakashana

ಬೇಲೂರು ಜಾತ್ರೆ ಯಶಸ್ಸು – ಸ್ವಚ್ಛತೆ ಬಗ್ಗೆ ಪುರಸಭೆ ಆದ್ಯತೆ – ಭದ್ರತೆ ನೀಡಿದ ಪೊಲೀಸ್ ಇಲಾಖೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More