Blog

ಬಸ್ – ಬೊಲೆರೋ ಮಧ್ಯೆ ಅಪಘಾತ – ಓರ್ವ ಮೃತ್ಯು

ಸಕಲೇಶಪುರ ಮಾರನ ಹಳ್ಳಿ ಬಳಿ ಸರಕಾರಿ ಬಸ್ ಹಾಗೂ ಬೊಲೆರೋ ಮಧ್ಯೆ ಭೀಕರ ಅಪಘಾತ ನಡೆದಿದೆ.

ಈ ಅಪಘಾತದಲ್ಲಿ ಓರ್ವ ಮೃತನಾಗಿದ್ದು 4 ಮಂದಿ ಗಾಯಗೊಂಡಿದ್ದಾರೆ.

ಮಂಗಳೂರುನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ ವಾಹನವು ಎ ಟಿ ಎಂ ಗೆ ಹಣ ತುಂಬಲು ಹೋಗುತ್ತಿದ್ದ ಬೊಲೆರೋ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ.

ಈ ಸಂದರ್ಭದಲ್ಲಿ ಓರ್ವ ಮೃತನಾಗಿದ್ದು 4 ಮಂದಿ ಗಾಯಗೊಂಡಿದ್ದಾರೆ. ಇನ್ನೊರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ

Related posts

ರಸ್ತೆಗೆ ತ್ಯಾಜ್ಯ ಸುರಿದ ಹೋಮ್ ಸ್ಟೇ ಮಾಲಕ

Bimba Prakashana

ಸಕಲೇಶಪುರ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Bimba Prakashana

ಆಸ್ಪತ್ರೆಗೆ ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More