ವರದಿ ರಾಣಿ ಪ್ರಸನ್ನ
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ. ಹೆಚ್ ಟಿ ಮೋಹನ್ ಕುಮಾರ್ ರವರನ್ನು
ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಪೀಎಸ್ಸಿಬಿ ಗೆ ಸದಸ್ಯರನ್ನಾಗಿ ಮಾಡಿದ್ದು , ಲಂಡನ್ ಗೆ ತೆರಳಿ ಐ ಸಿ ಓ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಭೆಗೆ ಕಾಫಿ ಬೆಳೆಯುವ 80 ದೇಶಗಳಿಂದ ಸದಸ್ಯರುಗಳು ಭಾಗವಹಿಸಲಿದ್ದಾರೆ.
ಕಾಫಿ ಉತ್ಪಾದನೆ ಮತ್ತು ಕಾಫಿ ಗುಣಮಟ್ಟದ ಬಗ್ಗೆ ಸುದೀರ್ಘ ಚರ್ಚೆ ಈ ಸಭೆಯಲ್ಲಿ ನಡೆಯಲಿದೆ
ಈ ಸಭೆಗೆ ಇಂಡಿಯನ್ ಎಂಬೆಸಿ , ಲಂಡನ್ ಅಲ್ಲಿಂದ ಇಬ್ಬರು ಅಧಿಕಾರಿಗಳು ಸಹ ಭಾಗವಹಿಸುವ ವಿಚಾರ ತಿಳಿದು ಬಂದಿರುತ್ತದೆ.
ಹಾಗೂ ಕೇಂದ್ರ ವಾಣಿಜ್ಯ ಸಚಿವರ ಕಡೆಯಿಂದ ಅಧಿಕಾರಿ ನೀರಜ್ ರವರು ಭಾಗವಹಿಸುವ ಸಾಧ್ಯತೆ ಇದೆ.
ಲಂಡನ್ ನಲ್ಲಿ ನಡೆಯುವ ಈ ಸಭೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾಕ್ಟರ್ ಹೆಚ್ ಟಿ ಮೋಹನ್ ಕುಮಾರ್ ರವರು ಭಾಗವಹಿಸುತ್ತಿದ್ದಾರೆ.
previous post
next post
