Blog

ಅಗನಿಯಲ್ಲಿ ನೂತನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಹಾನಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗನಿಯಲ್ಲಿನ ಜನರ ಸಮಸ್ಯೆ ಪರಿಹಾರಕ್ಕಾಗಿ ಶಾಸಕ ಸಿಮೆಂಟ್ ಮಂಜುನಾಥ್ ಸ್ಪಂದನೆ ಮಾಡಿದ್ದಾರೆ.

ಈ ಗ್ರಾಮದಲ್ಲಿ 1 ಕೋಟಿ 70 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು   ಶಾಸಕರಾದ  ಸಿಮೆಂಟ್ ಮಂಜುನಾಥ್ ರವರು ನೆರವೇರಿಸಿದರು.

ಜನ ಪರವಾದ ಅಭಿವೃದ್ಧಿಗೆ ತಾನು ಸದಾ ಸ್ಪಂದನೆ ಮಾಡುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು.

Related posts

ಕಾಡಿನ ಕಾವಲಿಗರ ಕಷ್ಟಗಳಿಗೆ ಗೌರವ ನೀಡಿ – ಸರಕಾರಕ್ಕೆ ಪತ್ರ ಬರೆದ ಮಲೆನಾಡು ರಕ್ಷಣಾ ಸೇನೆ

Bimba Prakashana

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್

Bimba Prakashana

ಕಟ್ಟೆ ಗದ್ದೆ ನಾಗರಾಜ್ ಹುಟ್ಟುಹಬ್ಬದ ಆಚರಣೆ ಮಾಡಿದ ರೈತರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More