Blog

ಸಕಲೇಶಪುರ ಹೊಸ ಬಸ್ ನಿಲ್ದಾಣ ಬಳಿ ಪೊಲೀಸ್ ವ್ಯವಸ್ಥೆ

ಸಕಲೇಶಪುರದ ಹೊಸ ಬಸ್ ನಿಲ್ದಾಣ ಸಮೀಪ ಆಟೋ ಪಾರ್ಕಿಂಗ್ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪೋಲಿಪುಂಡರ ಹಾವಳಿ ತಪ್ಪಿಸಲು ನಗರ ಪೊಲೀಸ್ ಇನ್ಸ್ ಪೆಕ್ಟರ್ ವಿ.ಸಿ.ವನರಾಜುರವರು ಪ್ರತಿನಿತ್ಯ ಕರ್ತವ್ಯಕ್ಕೆ ಒಬ್ಬ ಪೊಲೀಸ್ ಸಿಬ್ಬಂದಿ ಒಬ್ಬರನ್ನು ನೇಮಿಸಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್ ನಿಂದಾಗಿ ವಾಹನ ಸಂಚಾರಕ್ಕೆ ಆತಂಕ ತಂದಿತ್ತು.
ಇದರ ಜೊತೆಗೆ ಮದ್ಯ ಕುಡಿದು ಅನುಚಿತ ವರ್ತನೆ ತೋರುತ್ತಿರುವ ಬಗ್ಗೆ ಕೂಡಾ ಚರ್ಚೆ ಆಗಿತ್ತು.

ಇದೀಗ ಪೊಲೀಸರು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ

Related posts

ಕರಡಿ ಗಾಲದಲ್ಲಿ ತಿರುಗಾಟ ಮಾಡುವ ರಸ್ತೆ ಅಗೆದು ತೊಂದರೆ – ಪ್ರತಿಭಟಿಸಿದ ಗ್ರಾಮಸ್ಥರು

Bimba Prakashana

ಕೆ ಎಸ್ ಆರ್ ಟಿ ಸಿ ಬಸ್ ಅಪಘಾತ

Bimba Prakashana

ಧರ್ಮಸ್ಥಳದ ಅಪಪ್ರಚಾರ – ಆಲೂರುನಲ್ಲಿ ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More