Blog

ಹೊನ್ನಮ್ಮ ನಿಧನ

ಸಕಲೇಶಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾದ ಜೆಡಿ ಪುಟ್ಟಸ್ವಾಮಿಗೌಡರ ಧರ್ಮಪತ್ನಿ  ಹೊನ್ನಮ್ಮ ಇಂದು  ವಿಧಿವಶರಾಗಿದ್ದಾರೆ.  ನಿಧನ ಕಾಲಕ್ಕೆ ಅವರಿಗೆ 68 ವರ್ಷ ವಯಸ್ಸು ಆಗಿತ್ತು

ಸಕಲೇಶಪುರ ಅವರ ಮನೆಯಲ್ಲಿ ನಾಳೆ ಮದ್ಯಾಹ್ನ 1 ಗಂಟೆಯ ವರೆಗೆ ದರ್ಶನ ಇರುತ್ತದೆ   ನಾಳೆ ಅವರ ಸ್ವಗ್ರಾಮವಾದ ಜಾತಹಳ್ಳಿಯಲ್ಲಿ ಅಂತ್ಯಕ್ರಿಯೆ 3ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

Related posts

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಹಲ್ಲೆ ಪ್ರಕರಣ – ಜೈಲಿನಲ್ಲಿರುವ ಕಾರ್ಯಕರ್ತರ ಭೇಟಿ ಮಾಡಿದ ಉಪ ಸಭಾಪತಿ ಹಾಗೂ ಶಾಸಕರು

Bimba Prakashana

ಹಾಸನದಲ್ಲಿ ರಾಧಮ್ಮ ಜನ ಸ್ಪಂದನದಿಂದ ಎಚ್ ಪಿ ವಿ ಲಸಿಕೆ ನೀಡುವ ಕಾರ್ಯಕ್ರಮ

Bimba Prakashana

ಆಲೂರು ಬಾಳಿಗ ಹಳ್ಳಿ ಬಳಿ ಬೈಕ್ ಕಾರು ಡಿಕ್ಕಿ – ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More