Blog

ಹೊನ್ನಮ್ಮ ನಿಧನ

ಸಕಲೇಶಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾದ ಜೆಡಿ ಪುಟ್ಟಸ್ವಾಮಿಗೌಡರ ಧರ್ಮಪತ್ನಿ  ಹೊನ್ನಮ್ಮ ಇಂದು  ವಿಧಿವಶರಾಗಿದ್ದಾರೆ.  ನಿಧನ ಕಾಲಕ್ಕೆ ಅವರಿಗೆ 68 ವರ್ಷ ವಯಸ್ಸು ಆಗಿತ್ತು

ಸಕಲೇಶಪುರ ಅವರ ಮನೆಯಲ್ಲಿ ನಾಳೆ ಮದ್ಯಾಹ್ನ 1 ಗಂಟೆಯ ವರೆಗೆ ದರ್ಶನ ಇರುತ್ತದೆ   ನಾಳೆ ಅವರ ಸ್ವಗ್ರಾಮವಾದ ಜಾತಹಳ್ಳಿಯಲ್ಲಿ ಅಂತ್ಯಕ್ರಿಯೆ 3ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

Related posts

ಸಕಲೇಶಪುರ ಕೆಂಪು ಹೊಳೆ ಬಳಿ ಭೀಕರ ಅಪಘಾತ

Bimba Prakashana

ಕಾಡಿನ ಕಾವಲಿಗರ ಕಷ್ಟಗಳಿಗೆ ಗೌರವ ನೀಡಿ – ಸರಕಾರಕ್ಕೆ ಪತ್ರ ಬರೆದ ಮಲೆನಾಡು ರಕ್ಷಣಾ ಸೇನೆ

Bimba Prakashana

ಹಳೆ ಆಲೂರುನಲ್ಲಿ ಮನೆಯ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More