Blog

ಹೊನ್ನಮ್ಮ ನಿಧನ

ಸಕಲೇಶಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾದ ಜೆಡಿ ಪುಟ್ಟಸ್ವಾಮಿಗೌಡರ ಧರ್ಮಪತ್ನಿ  ಹೊನ್ನಮ್ಮ ಇಂದು  ವಿಧಿವಶರಾಗಿದ್ದಾರೆ.  ನಿಧನ ಕಾಲಕ್ಕೆ ಅವರಿಗೆ 68 ವರ್ಷ ವಯಸ್ಸು ಆಗಿತ್ತು

ಸಕಲೇಶಪುರ ಅವರ ಮನೆಯಲ್ಲಿ ನಾಳೆ ಮದ್ಯಾಹ್ನ 1 ಗಂಟೆಯ ವರೆಗೆ ದರ್ಶನ ಇರುತ್ತದೆ   ನಾಳೆ ಅವರ ಸ್ವಗ್ರಾಮವಾದ ಜಾತಹಳ್ಳಿಯಲ್ಲಿ ಅಂತ್ಯಕ್ರಿಯೆ 3ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

Related posts

ಬಾಗೆ ಗ್ರಾಮ ಪಂಚಾಯತ್ ಗ್ರಾಮ ಸಭೆ

Bimba Prakashana

ಹೆತ್ತೂರುನಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮ

Bimba Prakashana

ಬೇಲೂರು ಜಾತ್ರೆ ಯಶಸ್ಸು – ಸ್ವಚ್ಛತೆ ಬಗ್ಗೆ ಪುರಸಭೆ ಆದ್ಯತೆ – ಭದ್ರತೆ ನೀಡಿದ ಪೊಲೀಸ್ ಇಲಾಖೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More