Blog

ಕಟ್ಟಾಯ ನಿವಾಸಿ ಬಿ ಆರ್ ಕೃಷ್ಣೇ ಗೌಡ ನಿಧನ

ಹಾಸನದಲ್ಲಿ ವಕೀಲರಾಗಿರುವ,ಕಟ್ಟಾಯ ಬಿ ಜೆ ಪಿ ಮುಖಂಡರಾದ ವಿಶ್ವನಾಥ್ ಬಳ್ಳೇಕೆರೆಯವರ ತಂದೆಯವರಾದ ಬಿ. ಆರ್ ಕೃಷ್ಣೆಗೌಡ ರವರು ಈ ದಿವಸ ಬೆಳಗಿನ ಜಾವ 4 ಗಂಟೆಗೆ ದೈವಾದೀನ ರಾಗಿರುತ್ತಾರೆ.

ನಿಧನ ಕಾಲಕ್ಕೆ ಅವರಿಗೆ 83 ವರ್ಷ ವಯಸ್ಸು ಆಗಿತ್ತು.

ಅವರು 3 ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತಿಮ ದರ್ಶನಕ್ಕೆ ಬಳ್ಳೆಕೆರೆ ಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಮೃತರ ಅಂತ್ಯಕ್ರಿಯೆ ಯನ್ನು ಈ ದಿವಸ 2 ಗಂಟೆಗೆ ಮೃತರ ಸ್ವಗ್ರಾಮ ಬಳ್ಳೆಕೆರೆ ಯಲ್ಲಿ ನೆರವೇರಿಸುತ್ತಾರೆ.

Related posts

ಮಹಾ ಸಭೆ

Bimba Prakashana

ಸಕಲೇಶಪುರದಲ್ಲಿ ಈಗ ಸುರಕ್ಷಿತ ಹೆರಿಗೆ

Bimba Prakashana

ಕಾಫಿ ಆಚರಣೆಗೆ ಈ ಒಂದು ದಿನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More