Blog

ಸಕಲೇಶಪುರದಲ್ಲಿ ವ್ಯಕ್ತಿ ಮೃತ್ಯು – ಅನುಮಾನ ಮೂಡಿಸಿದ ಘಟನೆ

ಸಕಲೇಶಪುರದ ತೇಜಸ್ವಿ ವೃತ್ತದ ಬಳಿಯ ಶಾಲೆಯ ಆಟದ ಮೈದಾನದಲ್ಲಿ ಯುವಕನೋರ್ವ ಅನುಮಾನಸ್ಪದ ವಾಗಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಈ ಘಟನೆ ವರದಿ ಆಗಿದ್ದು ಆತನ ಮೃತ್ಯು ಅನುಮಾನಕ್ಕೆ ಎಡೆ ಮಾಡಿದೆ.

ಈತ ಸಕಲೇಶಪುರದ ಮಠಸಾಗರದ  ಕೃಷ್ಣಾಪುರ ಗ್ರಾಮದ ಜೀವನ್ ಎಂದು ತಿಳಿದು ಬಂದಿದ್ದು ಈ ಘಟನೆ ಹೇಗಾಯ್ತು ಎಂದು ತಿಳಿದು ಬಂದಿಲ್ಲ..

ಈ ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ವನರಾಜು, ಮಹೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Related posts

ಬಿ ಸಿ ರೋಡ್ ನಲ್ಲಿ ಆಂಬುಲೆನ್ಸ್ ಹೋಗಲು ಬಿಡದೆ ಹುಚ್ಚಾಟ

Bimba Prakashana

ಕರಾಟೆಯಲ್ಲಿ ಶುಕ್ರವಾರ ಸಂತೆ ಮಕ್ಕಳ ಸಾಧನೆ

Bimba Prakashana

ಸಕಲೇಶಪುರಕ್ಕೆ ನೂತನ ಉಪ ವಿಭಾಗ ಅಧಿಕಾರಿಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More