Blog

ಸಕಲೇಶಪುರದಲ್ಲಿ ವ್ಯಕ್ತಿ ಮೃತ್ಯು – ಅನುಮಾನ ಮೂಡಿಸಿದ ಘಟನೆ

ಸಕಲೇಶಪುರದ ತೇಜಸ್ವಿ ವೃತ್ತದ ಬಳಿಯ ಶಾಲೆಯ ಆಟದ ಮೈದಾನದಲ್ಲಿ ಯುವಕನೋರ್ವ ಅನುಮಾನಸ್ಪದ ವಾಗಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಈ ಘಟನೆ ವರದಿ ಆಗಿದ್ದು ಆತನ ಮೃತ್ಯು ಅನುಮಾನಕ್ಕೆ ಎಡೆ ಮಾಡಿದೆ.

ಈತ ಸಕಲೇಶಪುರದ ಮಠಸಾಗರದ  ಕೃಷ್ಣಾಪುರ ಗ್ರಾಮದ ಜೀವನ್ ಎಂದು ತಿಳಿದು ಬಂದಿದ್ದು ಈ ಘಟನೆ ಹೇಗಾಯ್ತು ಎಂದು ತಿಳಿದು ಬಂದಿಲ್ಲ..

ಈ ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ವನರಾಜು, ಮಹೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Related posts

ಚಂಗಡಿ ಹಳ್ಳಿಯ ಗೃಹ ಪ್ರವೇಶದಲ್ಲಿ ಸಂಸದರು

Bimba Prakashana

ಬಿಜೆಪಿಯಲ್ಲಿ ಬಾಗೆ ಗೋಪಿನಾಥ್ ಗೆ ಸ್ಥಾನ

Bimba Prakashana

ಪಶ್ಚಿಮ ಘಟ್ಟ ಉಳಿಸಿ ಕಾರ್ಯಕ್ರಮದಲ್ಲಿ ದಲಿತರಿಗೆ ಅವಕಾಶ ಇಲ್ಲ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More