Blog

ಸಕಲೇಶಪುರ ಗುಲಗಳಲೆ ಬಳಿ ಅಪಘಾತ – ಓರ್ವ ಮೃತ್ಯು

ರಾಷ್ಟ್ರೀಯ ಹೆದ್ದಾರಿ -75 ರ ಸಕಲೇಶಪುರ ಗುಲಗಳಲೆ ಗ್ರಾಮದ ಸಮೀಪ ಇಂದು ಬೆಳಗಿನ ಜಾವ ಬ್ರೇಝ ಕಾರ್ ಅಪಘಾತ ಆಗಿ ವ್ಯಕ್ತಿ ಓರ್ವ ಮೃತ ಪಟ್ಟ ಘಟನೆ ವರದಿ ಆಗಿರುತ್ತದೆ.

ಈ ವಾಹನದಲ್ಲಿ 5 ಮಂದಿ ಪ್ರಯಾಣ ಮಾಡುತ್ತಿದ್ದರು.ಅದರಲ್ಲಿ ಒಬ್ಬರು ಮೃತ ಪಟ್ಟಿರುತ್ತಾರೆ. ನಾಲ್ಕು ಜನಕ್ಕೆ ತೀವ್ರ ಗಾಯ ಆಗಿದೆ.

ಇದರಲ್ಲಿ 2 ಜನ ಕೆಜಿಎಫ್ ನವರು 3 ಜನ ತಮಿಳುನಾಡಿನವರು. ಮೃತ ಪಟ್ಟ ವ್ಯಕ್ತಿ ತಮಿಳುನಾಡಿನ ಧನುಷ್ ಎಂದು ತಿಳಿದು ಬಂದಿದೆ.

Related posts

ಸೀತಾಲಕ್ಷ್ಮಿ ನಿಧನ

Bimba Prakashana

ಯುವ ಮೋರ್ಚಾ ಅಧ್ಯಕ್ಷರಾಗಿ ನಿಖಿಲ್ ಹಲಸುಲಿಗೆ

Bimba Prakashana

ಎಚ್ ಪಿ ವಿ ಲಸಿಕೆ – ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More