Blog

ಮಲೆನಾಡು ಭೀಮ ಧ್ವನಿ ಸಂಘದಿಂದ ಸನ್ಮಾನ

ಸಕಲೇಶಪುರ : ಸಮಾಜ ಕಲ್ಯಾಣ ಇಲಾಖೆಯಿಂದ 2026-27 ನೇ ಸಾಲಿಗೆ ನೀಡಲಾಗುವ ರಾಜ್ಯಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದ, ಹಿರಿಯ ಜನಪರ ಹೋರಾಟಗಾರರಾದ ಹೆಚ್.ಎ.ನ್.ಅಣ್ಣಯ್ಯ ರವರನ್ನು
ಮತ್ತು ನಿವೃತ್ತ ಪಿ ಡಿ ಓ ಕೋಮರಯ್ಯ ರವರನ್ನು
ಮಲೆನಾಡು ಭೀಮ ಧ್ವನಿ ಸಂಘ (ರಿ ) ರವರಿಂದ ಸನ್ಮಾನಿಸಲಾಯಿತು.

ದಿನಾಂಕ 14.04.2026 ರಂದು ವಿಧಾನಸೌಧದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಸರ್ಕಾರದ ವತಿಯಿಂದ *ಮಲೆನಾಡ ಸಿರಿ*, *ದಲಿತ ಕಣ್ಮಣಿ* ಬಿರುದಿನೊಂದಿಗೆ 2026 ನೇ ಸಾಲಿನ ಡಾ|| ಬಿ.ಆರ್ ಅಂಬೇಡ್ಕರ್ ರಾಜ್ಯ ಪ್ರಶಸ್ತಿ ನೀಡಿಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.
ಹಾಗೂ   2025 ನೇ ಸಾಲಿನಲ್ಲಿ ಜಿಲ್ಲಾ  ಮಟ್ಟದ ಡಾ||ಬಿ.ಆರ್ ಅಂಬೇಡ್ಕರ್ ರವರ ಪ್ರಶಸ್ತಿಯನ್ನು     ನಿವೃತ್ತ ಪಿ.ಡಿ.ಓ‌ ಹಾಗೂ ದಲಿತ ಮುಖಂಡರಾದ ಕೊಮಾರಯ್ಯ ರವರಿಗೆ ನೀಡಲಾಗಿತ್ತು. ಅವರಿಗೂ ಕೂಡ ಸನ್ಮಾನ ಮಾಡುವ ಮೂಲಕ  ಗೌರವಪೂರ್ವ ಅಭಿನಂದನೆಗಳನ್ನು ತಿಳಿಸಲಾಯಿತು.

ಮಲೆನಾಡು ಭೀಮಧ್ವನಿ ಸಂಘ (ರಿ) ದಿಂದ ಅಭಿನಂದನಿಸಲಾಯಿತು.
ಈ ಸಂದರ್ಭದಲ್ಲಿ ಸಂಘ ದ ಅಧ್ಯಕ್ಷರಾದ ನಾಗೇಶ್ ಎಂ ಎಚ್ ಮಾಗೇರಿ, ಕಾರ್ಯದರ್ಶಿ ಸುರೇಶ್ ಬಿ ಡಿ, ವಸಂತ ಕುಮಾರ್ ವಿ ಎಂ
ವನಗೂರು ಯೋಗೇಶ್ ಡಿ ಆರ್ ದೊಡ್ಡ ಕಲ್ಲೂರು,ರಾಮಚಂದ್ರ ರಾವ್ ಬ್ಯಾಗಡಹಳ್ಳಿ, ನಾಗೇಶ್ ವಿ ಕೆ ವನಗೂರು,  ರವರು ಭಾಗವಹಿಸಿದ್ದರು.

Related posts

ವಿಜಯ್ ಕುಮಾರ್ ನಿಧನ

Bimba Prakashana

ಹೆಚ್ ಎನ್ ಅಣ್ಣಯ್ಯರಿಗೆ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ

Bimba Prakashana

ಹೆತ್ತೂರು ಗ್ರಾಮಸಭೆಗೆ ಜನರ ಬಹಿಷ್ಕಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More