ಸಕಲೇಶಪುರ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕೌಡಳ್ಳಿಯಲ್ಲಿರುವ N K ಗಣಪಯ್ಯ ರೋಟರಿ ಶ್ರವಣದೋಷವುಳ್ಳ ಮಕ್ಕಳಿಗೆ ಸ್ವತಂತ್ರ ದಿನಾಚರಣೆಯ ಅಂಗವಾಗಿ ಇಂದು ಮಧ್ಯಾಹ್ನ 1:00 ಗಂಟೆಗೆ ಅನ್ನದಾಸೋಹ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಲೋಕೇಶ್ ಮತ್ತು ಕಾರ್ಯದರ್ಶಿ ಹರೀಶ್ ಜಾನೇಕೆರೆ ಖಜಾಂಜಿ ಆಕಾಶ್, ಚಂದನ್, ಮಹೇಶ್, ಕೃಷ್ಣ, ಪೂಜಾರಿ, ನಂದನ್, ರವಿಕುಮಾರ್ ಆರ್ ಎಸ್ ಎಸ್ ಇತರರು ಇದ್ದರು

