Blog

ಡಿವೈಡರ್ ತೆರವಿಗೆ ಆಕ್ರೋಶ

ವರದಿ ರಾಣಿ ಪ್ರಸನ್ನ

ಸಕಲೇಶಪುರದ  ರಾಷ್ಟ್ರೀಯ  ಹೆದ್ದಾರಿ 75ರ ಬಳಿ ಒಸೂರ್ ಹೋಟೆಲ್ ಬಳಿ ಡಿವೈಡರ್ ಅನ್ನು ಪದೇ ಪದೇ ತೆರವುಗೊಳಿಸುತ್ತಿರುವ ಕಾರಣ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು.

ಕಳೆದ ವಾರ ತಾನೇ  ಮತ್ತೆ ಮುಚ್ಚಿದ್ದ ಡಿವೈಡರ್ ಅನ್ನು ಪುನಃ  ತೆರವುಗೊಳಿಸಿದ್ದಾರೆ.

ಯಾವುದೇ ರೀತಿಯಲ್ಲೂ ರಾಷ್ಟ್ರೀಯ ಹೆದ್ದಾರಿ ಗಮನಕ್ಕೆ ತರದೆ  ಪದೇ ಪದೇ ಈ ರೀತಿ ಮಾಡುತ್ತಿರುವುದು ಎಷ್ಟು ಸರಿ?

ಅಪಘಾತ ತಪ್ಪಿಸಲು ರಾಷ್ಟ್ರಿಯ  ಹೆದ್ದಾರಿಯಲ್ಲಿ ದ್ವಿಮುಖ ರಸ್ತೆಯನ್ನು ಮಾಡಿ  ಡಿವೈಡರ್ ಗಳನ್ನು  ಹಾಕಿದ್ದರೆ ಪದೇ ಪದೇ ತೆಗೆದು ಹಾಕುತ್ತಲೇ  ಇದ್ದಾರೆ  ಇದರ ಕುರಿತು ಸರ್ಕಲ್ ಇನ್ಸ್ಪೆಕ್ಟರ್ ಹಾಗು ಹೆದ್ದಾರಿ ಪ್ರಾಧಿಕಾರದವರು ಕ್ರಮ ತೆಗೆದುಕೊಳ್ಳಬೇಕೆಂದು ಒಸ್ಸೂರ್ ನ ಸಾರ್ವಜನಿಕರು ತಿಳಿಸಿದ್ದಾರೆ.

Related posts

ಸನಾತನ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಬಾಲರಾಜು

Bimba Prakashana

ಮಳಲಿಯಲ್ಲಿ ಚಿತ್ರ ಕಲಾ ಸ್ಪರ್ಧೆ

Bimba Prakashana

ಉದ್ಯೋಗ ಮಾಹಿತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More