ಸಕಲೇಶಪುರದ ರವಿ ಪ್ರಿಂಟರ್ಸ್ ಮಾಲೀಕರಾದ ರವಿಕುಮಾರ್ ಅವರ ತಾಯಿ ಶ್ರೀಮತಿ ಸೀತಾಲಕ್ಷ್ಮೀ ( ರತ್ನಮ್ಮ) ನಿಧನರಾಗಿದ್ದಾರೆ.
ಮೃತರ ದೇಹವನ್ನು ಅಂತಿಮ ದರ್ಶನಕ್ಕಾಗಿ ಮಧ್ಯಾಹ್ನ 2.30 ರವರೆಗೆ ಅರೆಹಳ್ಳಿ ಬೀದಿಯ ಬಸವನಹಳ್ಳಿಯಲ್ಲಿ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.ಮಧ್ಯಾಹ್ನ 3.30 ರ ನಂತರ ಸ್ವಗ್ರಾಮ ಹಲಸುಲಿಗೆಯಲ್ಲಿ ಅಂತ್ಯಕ್ರಿಯೆಯು ನಡೆಯಲಿದೆ.
ತಾಲೂಕು ವರ್ತಕರ ಸಂಘದ ಅಧ್ಯಕ್ಷರು ಮಧುಕುಮಾರ್ ಬಿಎಂ ಹಾಗೂ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ

