Blog

ಸೀತಾಲಕ್ಷ್ಮಿ ನಿಧನ

ಸಕಲೇಶಪುರದ   ರವಿ ಪ್ರಿಂಟರ್ಸ್ ಮಾಲೀಕರಾದ ರವಿಕುಮಾರ್ ಅವರ  ತಾಯಿ ಶ್ರೀಮತಿ ಸೀತಾಲಕ್ಷ್ಮೀ  ( ರತ್ನಮ್ಮ) ನಿಧನರಾಗಿದ್ದಾರೆ.

ಮೃತರ ದೇಹವನ್ನು ಅಂತಿಮ ದರ್ಶನಕ್ಕಾಗಿ ಮಧ್ಯಾಹ್ನ 2.30 ರವರೆಗೆ  ಅರೆಹಳ್ಳಿ ಬೀದಿಯ ಬಸವನಹಳ್ಳಿಯಲ್ಲಿ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.ಮಧ್ಯಾಹ್ನ 3.30 ರ ನಂತರ ಸ್ವಗ್ರಾಮ  ಹಲಸುಲಿಗೆಯಲ್ಲಿ ಅಂತ್ಯಕ್ರಿಯೆಯು ನಡೆಯಲಿದೆ.
ತಾಲೂಕು ವರ್ತಕರ ಸಂಘದ ಅಧ್ಯಕ್ಷರು ಮಧುಕುಮಾರ್ ಬಿಎಂ ಹಾಗೂ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ

Related posts

ಅಕ್ರಮ ಗೋ ಸಾಗಾಣಿಕೆ ಗೋ ಹತ್ಯೆ ಕಡಿವಾಣ ಮಾಡಿ ಅಝಾನ್ ಶಬ್ದ ಕಡಿಮೆ ಮಾಡಿ

Bimba Prakashana

ಶುಭಾಶಯಗಳು

Bimba Prakashana

ಸಕಲೇಶಪುರ – ಅನಧಿಕೃತ ಅಂಗಡಿ ತೆರವು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More