Blog

ಸಕಲೇಶಪುರಕ್ಕೆ ವಿನಯ ಗುರೂಜಿ

ವೀರಶೈವ ಲಿಂಗಾಯಿತ ಯುವ ಸೇನೆ ಸಕಲೇಶಪುರ  ಇವರ ವತಿಯಿಂದ ಶ್ರೀ ಗೌರಿಗದ್ದೆ ವಿನಯ್ ಗುರೂಜಿಯವರ ಆಶ್ರಮಕ್ಕೆ ತೆರಳಿ ಶ್ರೀ ವಿನಯ್ ಗುರೂಜಿಯವರನ್ನು ಸಕಲೇಶಪುರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.

ದಿನಾಂಕ 9.4.2026ರಂದು ಸಕಲೇಶಪುರದಲ್ಲಿ ಅನ್ನದಾಸೋಹ ಕಾರ್ಯಕ್ರಮ ನಡೆಯಲಿದೆ.

 
09 04 2026 ಸಕಲೇಶಪುರದ  ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು ಅವಧೂತ ವಿನಯ್ ಗುರೂಜಿಯವರು ಬರಲಿದ್ದಾರೆ ಎಂದು ಸಾಗರ್ ಜಾನೇ ಕೆರೆ ತಿಳಿಸಿದ್ದಾರೆ

Related posts

ನಿವೃತ್ತ ಇಂಜಿನಿಯರ್ ಗೆ ಸನ್ಮಾನ

Bimba Prakashana

ಕ್ಯಾಮನ ಹಳ್ಳಿ ಗ್ರಾಮ. ಪಂ ಅಧ್ಯಕ್ಷರಾಗಿ ಮಲ್ಲೇಶ್

Bimba Prakashana

ಸಾಲು ಮರದ ತಿಮ್ಮಕ್ಕ ನಿಧನ – ಮಾಜಿ ಸಚಿವರ ಸಂತಾಪ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More