ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜನರೊಂದಿಗೆ ನಿರಂತರವಾಗಿ ಸೇವಾ ಮನೋಭಾವದಿಂದ ಯಾವುದೇ ಭ್ರಷ್ಟಾಚಾರ ತನ್ನ ವ್ಯಾಪ್ತಿಯೊಳಗೆ ಅವಕಾಶ ಕೊಡದೆ ದಕ್ಷವಾಗಿ ಕರ್ತವ್ಯ ಪಾಲನೆ ಮಾಡುತ್ತಿರುವ ಸುರೇಶಣ್ಣನವರಿಗೆ ಈ ದಿನ ಹುಟ್ಟು ಹಬ್ಬದ ಪ್ರಯುಕ್ತ ಶುಭ ಹಾರೈಕೆಗಳು.
ಭಗವಂತ ಇನ್ನೂ ಹೆಚ್ಚಿನ ಕಾಲ ಆರೋಗ್ಯ ಆಯಸ್ಸು ಯಶಸ್ಸನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇವೆ.
*ಹೇಮಂತ್ ಆಲೂರು ರಾಧಮ್ಮ ಜನ ಸ್ಪಂದನ ಆಲೂರು*

