ಅರುಣ್ ಗೌಡ ಕರಡಿಗಾಲ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.:- ತಾಲ್ಲೂಕು ಕರವೇ ಘಟಕ
ಸಕಲೇಶಪುರ :- ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಸಕಲೇಶಪುರ ತಾಲ್ಲೂಕು ಅಧ್ಯಕ್ಷರು ಹಾಗೂ ನಮ್ಮ
ತಾಲ್ಲೂಕು ಕ.ರ.ವೇ ಮಾಧ್ಯಮ ವಕ್ತಾರರಾಗಿರುವ
ಗೆಳೆಯ, ಪತ್ರಕರ್ತ ಅರುಣ್ ಗೌಡ ಕರಡಿಗಾಲ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಶುಭಕೋರುವವರು
ಗಗನ್ ಗೌಡ
ಅಧ್ಯಕ್ಷರು, ಸಕಲೇಶಪುರ ತಾಲೂಕು, ಕ.ರ.ವೇ ಘಟಕ
ಹಾಗೂ ತಾಲ್ಲೂಕು ಎಲ್ಲಾ ಕರವೇ ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು.
