Blog

ಹೆತ್ತೂರು ಗುಂಡಿ ಗೆರೆ ಸತೀಶ್ ರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

2025-26 ನೇ ಸಾಲಿನ  ಹಾಸನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಸಕಲೇಶಪುರ ತಾಲ್ಲೂಕು,ಹೆತ್ತೂರು ಹೋಬಳಿ,ಗುಂಡಿಗೆರೆ ಗ್ರಾಮದ ಅಧ್ಯಾಪಕ ಸತೀಶ್ ರಿಗೆ ನೀಡಲಾಗಿದೆ.

ಮೇಷ್ಟ್ರುಮನೆ ಜಿ ಟಿ ರಾಜೇಗೌಡ ರ ಮಗನಾದ  ಇವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಾಡ್ಯ ಗ್ರಾಮದ ಮುಖ್ಯೋಪಾಧ್ಯಯರಾಗಿದ್ದಾರೆ.

Related posts

ಆಲೂರುನಲ್ಲಿ ರಾಧಮ್ಮ ಜನ ಸ್ಪಂದನೆ ವತಿಯಿಂದ ವಾಕ್ಸಿನೇಷನ್

Bimba Prakashana

ಯಸಳೂರು ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Bimba Prakashana

ಸಕಲೇಶಪುರಕ್ಕೆ ವಿನಯ ಗುರೂಜಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More