Blog

ನದಿಗೆ ಉರುಳಿದ ಕಾರು

ಸಕಲೇಶಪುರ ಮಾರನ ಹಳ್ಳಿ ಬಳಿ ಇಂದು ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ವರದಿ ಆಗಿದೆ.

ಮಾರುತಿ ಕಂಪನಿ ಗೆ ಸೇರಿದ ಈ ಕಾರು ಮಾರನ ಹಳ್ಳಿಯ ಹೋಟೆಲ್ ಒಂದರ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ನದಿಯ ಕಮರಿಗೆ ಉರುಳಿದೆ.

ಚನ್ನಗಿರಿಯವರ ಕಾರು ಇದಾಗಿದ್ದು 4 ಮಂದಿ ಈ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರು.

Related posts

ಇ ಟಿ ಎಫ್ ಸಿಬ್ಬಂದಿಗಳ ಮೇಲೆ ಆನೆ ದಾಳಿ

Bimba Prakashana

ಸ್ಪೋಟಕ ಸಿಡಿತ – ತನಿಖೆ ತೀವ್ರ

Bimba Prakashana

ಆನೆಗೆ ಮಹಿಳೆ ಬಲಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More