ಸಕಲೇಶಪುರ ಮಾರನ ಹಳ್ಳಿ ಬಳಿ ಇಂದು ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ವರದಿ ಆಗಿದೆ.
ಮಾರುತಿ ಕಂಪನಿ ಗೆ ಸೇರಿದ ಈ ಕಾರು ಮಾರನ ಹಳ್ಳಿಯ ಹೋಟೆಲ್ ಒಂದರ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ನದಿಯ ಕಮರಿಗೆ ಉರುಳಿದೆ.
ಚನ್ನಗಿರಿಯವರ ಕಾರು ಇದಾಗಿದ್ದು 4 ಮಂದಿ ಈ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರು.


