ಸಕಲೇಶಪುರ ಪುರಸಭೆಯ ಕಚೇರಿಯಲ್ಲಿ ಇಂದು ವ್ಯಕ್ತಿ ಓರ್ವ ಬೆಂಕಿ ಹಚ್ಚಿ ಪರಾರಿ ಆದ ಘಟನೆ ವರದಿ ಆಗಿದೆ.
ಇಂದು ಸಾಯಂಕಾಲ ಹೊತ್ತಿನಲ್ಲಿ ಈ ಘಟನೆ ನಡೆದಿದೆ. ಪುರಸಭೆ ಮುಖ್ಯ ಅಧಿಕಾರಿಯ ಕೊಠಡಿಯಲ್ಲಿ ಹೊಗೆ ಬರುತ್ತಿದ್ದುದನ್ನು ಕಂಡು ಪರಿಶೀಲನೆ ಮಾಡಿದಾಗ ಈ ಕೃತ್ಯ ಕಂಡು ಬಂತು.
ಯಾತಕ್ಕಾಗಿ ಈ ಘಟನೆ ನಡೆದಿದೆ. ಯಾರ ಮೇಲೆ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿಲ್ಲ
previous post
next post
