ಅರಕಲಗೂಡು ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ – 2025 ರಲ್ಲಿ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶುಕ್ರವಾರ ಸಂತೆಯ ಶಾಲೆಯ ಮಕ್ಕಳ ಸಾಧನೆ.
ಸಕಲೇಶಪುರ :- ಅರಕಲಗೂಡು ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ – 2025 ರಲ್ಲಿ ನೆಡೆದ ಕರಾಟೆ ವಿಭಾಗದಲ್ಲಿ ಭಾಗವಹಿಸಿದ ಶುಕ್ರವಾರಸಂತೆ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆ ಒಟ್ಟು 16 ವಿದ್ಯಾರ್ಥಿಗಳು ಪ್ರಥಮ 7, ದ್ವಿತೀಯ 5, ಹಾಗೂ 12 ದ್ವಿತೀಯ ಬಹುಮಾನಗಳೊಂದಿಗೆ ಒಟ್ಟು 24 ಬಹುಮಾನ ಪಡೆದು ತೀರ್ಪುಗಾರರ ಹಾಗೂ ನೋಡುಗರ ಮೆಚ್ಚುಗೆಗೆ ಪಾತ್ರರಾದರು.
