ಸಕಲೇಶಪುರ ಸಂತ ಜೋಸೆಫ್ ಹೈ ಸ್ಕೂಲ್ ಶಿಕ್ಷಕರಾದ ಕೀರ್ತಿಕುಮಾರ್ ರವರ ತಾಯಿ ಪಾರ್ವತಮ್ಮ ನಿಧನರಾಗಿದ್ದಾರೆ.
ಸಕಲೇಶಪುರ :- ತಾಲ್ಲೂಕಿನ ಯಸಳೂರು ಹೋಬಳಿ
ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಲೆ ಗ್ರಾಮದ ದಿವಂಗತ ಬೊಮ್ಮೆ ಗೌಡರ ಧರ್ಮಪತ್ನಿ ಹಾಗೂ ಸಕಲೇಶಪುರ ಸಂತ ಜೋಸೆಫ್ ಹೈ ಸ್ಕೂಲ್ ಶಿಕ್ಷಕರಾದ ಕೀರ್ತಿಕುಮಾರ್ ರವರ ತಾಯಿ ಪಾರ್ವತಮ್ಮ (75) ಇಂದು ನಿಧನರಾಗಿದ್ದಾರೆ.ಇವರ ಅಂತ್ಯಕ್ರಿಯೆ ಇಂದು ಸಂಜೆ ಕಳಲೆ ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಲಿದೆ.
previous post
next post
