Blog

ನಿಧನ ವಾರ್ತೆ – ಪಾರ್ವತಮ್ಮ

ಸಕಲೇಶಪುರ ಸಂತ ಜೋಸೆಫ್ ಹೈ ಸ್ಕೂಲ್ ಶಿಕ್ಷಕರಾದ ಕೀರ್ತಿಕುಮಾರ್ ರವರ ತಾಯಿ  ಪಾರ್ವತಮ್ಮ  ನಿಧನರಾಗಿದ್ದಾರೆ.

ಸಕಲೇಶಪುರ :- ತಾಲ್ಲೂಕಿನ ಯಸಳೂರು ಹೋಬಳಿ
ಹೊಸೂರು  ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಕಳಲೆ  ಗ್ರಾಮದ ದಿವಂಗತ  ಬೊಮ್ಮೆ ಗೌಡರ ಧರ್ಮಪತ್ನಿ ಹಾಗೂ ಸಕಲೇಶಪುರ ಸಂತ ಜೋಸೆಫ್ ಹೈ ಸ್ಕೂಲ್ ಶಿಕ್ಷಕರಾದ ಕೀರ್ತಿಕುಮಾರ್ ರವರ ತಾಯಿ  ಪಾರ್ವತಮ್ಮ  (75) ಇಂದು ನಿಧನರಾಗಿದ್ದಾರೆ.ಇವರ ಅಂತ್ಯಕ್ರಿಯೆ ಇಂದು  ಸಂಜೆ  ಕಳಲೆ ಗ್ರಾಮದ  ರುದ್ರ ಭೂಮಿಯಲ್ಲಿ ನೆರವೇರಲಿದೆ.

Related posts

ಕಾಮಗಾರಿ ನಿರ್ಮಾಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ – ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈ ಗೊಳ್ಳಿ

Bimba Prakashana

ಎಸ್ ಎಸ್ ಎಲ್ ಸಿ – ಬೇಲೂರು ತಾಲೂಕುಗೆ ಶೇ. 95.59 ಫಲಿತಾಂಶ

Bimba Prakashana

ಬೇಲೂರು ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ರಘು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More