ಆಲೂರು ಮಲ್ನಾಡ್ ಶಾಡೋ ಡಿಜಿಟಲ್ ಮಾಧ್ಯಮದ ಸಂಪಾದಕರು ಹಾಗೂ ಪತ್ರಿಕೆಗಳ ವರದಿಗಾರ ನವೀನ್ ಬೈರಾ ಪುರರವರ ತಂದೆ ನಿಜಲಿಂಗಪ್ಪರವರು ನಿನ್ನೆ ನಡೆದ ಬಸ್ ಹಾಗೂ ಬೈಕ್ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ನಿಜಲಿಂಗಪ್ಪ ಅವರ ದಿವ್ಯಾತ್ಮಕ್ಕ್ಕೆ ಭಗವಂತ ಚಿರಶಾಂತಿ ನೀಡಲಿ.
ಆಲೂರು ಪತ್ರಕರ್ತರಾದ ಧರಣೇಶ್, ದೊರೆ ಗೌಡ, ಪ್ರತಾಪ್, ಗಿರೀಶ್, ಪ್ರಥ್ವಿ, ನಟರಾಜ್, ರಘು, ರಂಗ ಸ್ವಾಮಿ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
previous post
