Blog

ನೀರಿಗೆ ಬಿದ್ದು ಮಕ್ಕಳು ಮೃತ್ಯು

ಸಕಲೇಶಪುರ ತಾಲ್ಲೂಕು ಒಸ್ಸೂರಿನ ಐ ಬಿ ಸಿ ಎಸ್ಟೇಟ್‌ ನಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ಹೊಂಡದ ನೀರಿಗೆ ಬಿದ್ದು ಎಸ್ಟೇಟಿನ ಕಾರ್ಮಿಕರ ಮಕ್ಕಳಾದ  ಪ್ರಣಯ್-7 ವರ್ಷ,ನಿಶಾಂತ್-5 ವರ್ಷ, ದುರ್ಮರಣ ಹೊಂದಿದ್ದಾರೆ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಸಕಲೇಶಪುರ ಆಸ್ಪತ್ರೆಗೆ ತರಲಾಗಿದ್ದು ಈ ಘಟನೆ ಎಲ್ಲರಿಗೂ ಬಹಳಷ್ಟು ನೋವು ತಂದಿದೆ

Related posts

ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ ವೈದ್ಯರು

Bimba Prakashana

ಹೈನುಗಾರಿಕೆಯಿಂದ ಸ್ವಾವಲಂಬನೆ ಬದುಕು

Bimba Prakashana

ಭೀಮ ಕೊರೆಂಗಾವ್ ವಿಜಯೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More