ಸಕಲೇಶಪುರ ತಾಲ್ಲೂಕು ಒಸ್ಸೂರಿನ ಐ ಬಿ ಸಿ ಎಸ್ಟೇಟ್ ನಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ಹೊಂಡದ ನೀರಿಗೆ ಬಿದ್ದು ಎಸ್ಟೇಟಿನ ಕಾರ್ಮಿಕರ ಮಕ್ಕಳಾದ ಪ್ರಣಯ್-7 ವರ್ಷ,ನಿಶಾಂತ್-5 ವರ್ಷ, ದುರ್ಮರಣ ಹೊಂದಿದ್ದಾರೆ.
ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಸಕಲೇಶಪುರ ಆಸ್ಪತ್ರೆಗೆ ತರಲಾಗಿದ್ದು ಈ ಘಟನೆ ಎಲ್ಲರಿಗೂ ಬಹಳಷ್ಟು ನೋವು ತಂದಿದೆ

