ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಬಿ. ಪ್ರಮೋದ್ ಕುಮಾರ್ ಸಾರ್ ಕರ್ನಾಟಕ ಲೋಕಾಯುಕ್ತ ಗೆ ವರ್ಗಾವಣೆಯಾಗಿದ್ದಾರೆ ಸಕಲೇಶಪುರ ಉಪ ವಿಭಾಗದ ನೂತನ ಡಿವೈಎಸ್ಪಿ ಆಗಿ ವೆಂಕಟೇಶ್ ಟಿ.ಸಿಯವರನ್ನು ಸರಕಾರ ನಿಯುಕ್ತಿ ಮಾಡಿದೆ.
ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಜಗದೀಶ್ ಸಾರ್ ಚಾಮರಾಜನಗರ ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.ಸಕಲೇಶಪುರ ನಗರ ಪೊಲೀಸ್ ಠಾಣೆಯ ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ವನರಾಜು ನಿಯುಕ್ತಿ ಆಗಿದ್ದಾರೆ
previous post
next post
