ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಣಗೂರು ಬಿಸಿಲೆ ಸುಬ್ರಮಣ್ಯ ಜಾಲಸೂರು ಹೆದ್ದಾರಿಯು ಗುಂಡಿಮಯ ವಾಗಿದ್ದು ವಾಹನ ಓಡಿಸಲು ವಾಹನ ಸವಾರರು ಹರಸಾಹಸ ಪಡಬೇಕಾದ ಸಂದರ್ಭ ಎದುರಾಗಿದೆ.
ನಮ್ಮ ಭಾಗದಲ್ಲಿ ಯಾವುದೇ ಅನಾಹುತಗಳು ಆಗದಿರಲಿ ಎಂದು ಮುನ್ನೆಚ್ಚರಿಕೆಯಿಂದ
ವನಗೂರು ಗ್ರಾಮಸ್ಥರಿಂದ ಅವರ ಗ್ರಾಮದಲ್ಲಿ ಆದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದರು.
ಗ್ರಾಮಸ್ಥರು ಮಾಡಿರುವ ಕಾರ್ಯಕ್ಕೆ
ಸಾರ್ವಜನಿಕ ರಿಂದ ಪ್ರಸಂಸೆ ವ್ಯಕ್ತವಾಗಿದೆ
ಈ ಸಂದರ್ಭದಲ್ಲಿ ಮೆಡಿಕಲ್ಸ್ ಗಿರೀಶಣ್ಣ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿರೂಪಾಕ್ಷ ರವರು, ಮತ್ತು ಗ್ರಾಮಸ್ಥರು ಇದ್ದರು.
previous post
