ಸಕಲೇಶಪುರ ತಾಲೂಕುನಲ್ಲಿ
ಈ ಮಳೆಗಾಲದಲ್ಲಿ 6800 ಹೆಕ್ತೇರ್ ಭತ್ತದ ಬೆಳೆ ಬೆಳೆಯಲಾಗಿದೆ ಎಂದು ತಿಳಿದು ಬಂದಿದೆ.
ಮಲೆನಾಡ ಮಡಿಲಲ್ಲಿ ಇಂದಿನ ದಿನಗಳಲ್ಲಿ ಆನೆಗಳ ಸದ್ದು ಜೋರಾಗಿ ಕೇಳಿ ಬರ ತೊಡಗಿದೆ.
ಈ ಆತಂಕಕಾರಿ ಸದ್ದುಗಳ ಮಧ್ಯೆಯೇ ರೈತರು ಕಂಗೆಡದೆ ತುಂಗಾ ಭತ್ತವನ್ನು ಬೆಳೆದಿದ್ದಾರೆ
ಸುಮಾರು 5000 ಮಂದಿ ರೈತರು ಜುಲೈಯಿಂದ ನಾಟಿ ಮಾಡಿದ್ದು ಭತ್ತದ ಇಳುವರಿಯನ್ನು ನಿರೀಕ್ಷೆ ಮಾಡಲಾಗಿದೆ
previous post
next post
