Blog

6800 ಹೆಕ್ಟೇರ್ ಭತ್ತದ ಬೆಳೆ

ಸಕಲೇಶಪುರ ತಾಲೂಕುನಲ್ಲಿ
ಈ ಮಳೆಗಾಲದಲ್ಲಿ 6800 ಹೆಕ್ತೇರ್ ಭತ್ತದ ಬೆಳೆ ಬೆಳೆಯಲಾಗಿದೆ ಎಂದು ತಿಳಿದು ಬಂದಿದೆ.

ಮಲೆನಾಡ ಮಡಿಲಲ್ಲಿ ಇಂದಿನ ದಿನಗಳಲ್ಲಿ ಆನೆಗಳ ಸದ್ದು ಜೋರಾಗಿ ಕೇಳಿ ಬರ ತೊಡಗಿದೆ.

ಈ ಆತಂಕಕಾರಿ ಸದ್ದುಗಳ ಮಧ್ಯೆಯೇ ರೈತರು ಕಂಗೆಡದೆ ತುಂಗಾ ಭತ್ತವನ್ನು ಬೆಳೆದಿದ್ದಾರೆ

ಸುಮಾರು 5000 ಮಂದಿ ರೈತರು ಜುಲೈಯಿಂದ ನಾಟಿ ಮಾಡಿದ್ದು ಭತ್ತದ ಇಳುವರಿಯನ್ನು ನಿರೀಕ್ಷೆ ಮಾಡಲಾಗಿದೆ

Related posts

ಮಾಗೇರಿ ರಸ್ತೆಯಲ್ಲಿ ರಸ್ತೆಗೆ ಮಣ್ಣು

Bimba Prakashana

ಆಲೂರು ಜಾತ್ರೆ – ಪೂರ್ವ ಭಾವಿ ಸಭೆ

Bimba Prakashana

ನಾಗರತ್ನಮ್ಮ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More