Blog

ಅಕ್ರಮ ಮರ ವಶಕ್ಕೆ ಪಡೆದ ಅರಣ್ಯ ಇಲಾಖೆ

ರಾತ್ರಿ ಗಸ್ತು ತಿರುಗುವ ವೇಳೆ ಆನೆಮಹಲ್ ನ ಬೆಂಗಳೂರು-ಮಂಗಳೂರು NH-75 ರಸ್ತೆಯಲ್ಲಿ ಗಾಡಿ ನಂ – KA-12 C 3545 ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಂದು ಲೋಡ್ ಕಾಡು ಜಾತಿಯ ಬಿಲೇಟ್ಸ್ ಅನ್ನು ದಾಳಿ ನಡೆಸಿ ಇಲಾಖೆ ಪರ ಅಮಾನತ್ತುಪಡಿಸಿಕೊಂಡು ಅರಣ್ಯ ಮೊಕದ್ದಮೆ ದಾಖಲಿಸಲಾಯಿತು.


ಕಾರ್ಯಾಚರಣೆಯಲ್ಲಿ ಸಕಲೇಶಪುರ ವಲಯ ಅರಣ್ಯ ಅಧಿಕಾರಿಗಳಾದ ಎಚ್ ಆರ್ ಹೇಮಂತ್ ಕುಮಾರ್ ಉಪವಲಯ ಅರಣ್ಯ ಅಧಿಕಾರಿಗಳಾದ ಅರ್ಜುನ್,ಮಂಜುನಾಥ್ ಅರಣ್ಯ ಪಾಲಕರಾದ  ಲೋಕೇಶ್ ,ಉಮೇಶ್ ,ದೇವರಾಜ್ ಮತ್ತು ಅರಣ್ಯ ವೀಕ್ಷಕರಾದ ಲೋಕೇಶ್ ಹಾಗೂ ವಾಹನ ಚಾಲಕ ಆಶ್ರಯ ಭಾಗಿಯಾಗಿದ್ದರು.

Related posts

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ

Bimba Prakashana

ಸಕಲೇಶಪುರದಲ್ಲಿ ಗುರುವಾರ ಬೃಹತ್ ರಕ್ತದಾನ ಶಿಬಿರ

Bimba Prakashana

ಅಂಗನವಾಡಿ ಶಿಕ್ಷಕಿ ತುಳಸಿ ನಿವೃತ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More