Blog

ಇಂದು ಸಕಲೇಶಪುರದಲ್ಲಿ ಕವಾಯತು

ಇಂದು ದಿನಾಂಕ.30.01.2026 ರಂದು ಬೆಳಗ್ಗೆ 11.00 ಗಂಟೆಗೆ ಸಕಲೇಶಪುರ ನಗರ ಠಾಣಾ ವ್ಯಾಪ್ತಿಯ ಅಚೀವರ್ಸ್ ಕಾಲೇಜು ಮುಂಭಾಗ, ವಿಪತ್ತು ನಿರ್ವಹಣೆ ಮತ್ತು ತುರ್ತು ಸಿದ್ಧತೆಯ ಭಾಗವಾಗಿ NDRF/SDRF ತಂಡವು  ಅಣಕು ಕವಾಯತು ನಡೆಸಲಿದೆ.

, ಈ ಸಂದರ್ಭದಲ್ಲಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ 80-100 ಜನರು ಭಾಗವಹಿಸುವ ಸಾಧ್ಯತೆ ‌ಇರುತ್ತದೆ. ಈ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ

Related posts

ಹಾನು ಬಾಳು ನಿವಾಸಿ ಸತೀಶ್ ನಿಧನ

Bimba Prakashana

ನಾನ್ ವೆಜ್ ಪ್ರಿಯರಿಗೆ ವಿಶೇಷ ಆಫ಼ರ್

Bimba Prakashana

ಹಾನ್ ಬಾಳು ಚಿಕ್ಕಿ ಹಬ್ಬ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More