ಆಲೂರು ತಾಲೂಕು ರೈತ ಮುಖಂಡರುಗಳು ಮತ್ತು ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ತಂಡದ ಉಪಾಧ್ಯಕ್ಷರಾದ ನವೀನ್ ರವರು, ಜಯಣ್ಣ ರವರು ತಂಡ ಅನೇಕ ಮುಖಂಡರುಗಳು ಕಟ್ಟೆ ಗದ್ದೆ ನಾಗರಾಜ್ ರವರ ಹುಟ್ಟುಹಬ್ಬಕ್ಕೆ ಹಣ್ಣಿನಲ್ಲಿ ಕೇಕ್ ತಯಾರಿಸಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಅವರ ಬಗ್ಗೆ ಹಿತನುಡಿಗಳನ್ನು ರೈತ ಮುಖಂಡರುಗಳು ಹರಸಿ ಹಾರೈಸಿದರು.

