Blog

ಚಿಕ್ಕಂದೂರು ನಿವಾಸಿ ಗಿರೀಶ್ ನಿಧನ

ಸಕಲೇಶಪುರ ತಾಲೂಕು ಯಶಳೂರು ಹೋಬಳಿಯ ಚಿಕ್ಕಂದೂರು ಗ್ರಾಮದ ಗಿರೀಶ್. ಸಿ. ಡಿ ವಯಸ್ಸು 40
ಹೃದಯಘಾತ ದಿಂದ ಇಂದು ಬೆಳಗ್ಗೆ 5:00 ಗಂಟೆಗೆ ಅಕಾಲಿಕ ಮರಣವನ್ನು ಹೊಂದಿರುತ್ತಾರೆ

ಇವರ ಅಂತ್ಯಕ್ರಿಯೆಯನ್ನು  ಸ್ವಗ್ರಾಮವಾದ  ಚಿಕ್ಕಂದೂರಿನಲ್ಲಿ ಇಂದು ದಿನಾಂಕ 05:04:2026 ಸಂಜೆ ನಡೆಯಲಿದೆ ಎಂದು
ಕುಟುಂಬದವರು ತಿಳಿಸಿದ್ದಾರೆ

Related posts

ಹೆತ್ತೂರು ಗುಂಡಿ ಗೆರೆ ಸತೀಶ್ ರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

Bimba Prakashana

ನ್ಯಾಯವಾದಿಗಳ ಹೋರಾಟ – ಸಕಲೇಶಪುರ ಪುರಸಭೆ ಮುಖ್ಯ ಅಧಿಕಾರಿ ಕ್ಷಮೆ ಯಾಚನೆ

Bimba Prakashana

ಸಕಲೇಶಪುರದ ಸತ್ತಿಗಾಲ್ ನಲ್ಲಿ ನಾಳೆ ಪ್ರತಿಭಾ ಕಾರಂಜಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More