ಹಾನುಬಾಳು ಹೋಬಳಿ ಮರಹಾದಿಗೆ ಗ್ರಾಮದ ಕಾಫಿ ಬೆಳೆಗಾರರು ಹಾಗೂ ಹಾನುಬಾಳು ಹೋಬಳಿ ಬೆಳೆಗಾರ ಸಂಘದ ನಿರ್ದೇಶಕರಾದ ಎಂ ಎಸ್. ಲಿಂಗಪ್ಪ (ನಾಗರಾಜು )ರವರು ನಿಧನರಾಗಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 72 ವರ್ಷ ವಯಸ್ಸು ಆಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ
ಮೃತರ ಶರೀರವನ್ನು ಹಾಸನದ ಅವರ ಮನೆಯಲ್ಲಿ ಸಾರ್ವಜನಿಕದರ್ಶನಕ್ಕೆ ಇಟ್ಟು ನಂತರ ರಾತ್ರಿ ಮರಹಾದಿಗೆ ತರಲಾಗುವುದು ನಾಳೆ ಅಂತ್ಯ ಕ್ರಿಯೆ ನೆಡಯಲಿದೆ
previous post
