ಸಕಲೇಶಪುರ ಹಾನು ಬಾಳುವಿನ ಹಾದಿಗೆ ಗ್ರಾಮದಲ್ಲಿ ಇಂದು ಜಿಂಕೆ ಮರಿಯೊಂದು ಬೀದಿ ನಾಯಿಗಳಿಗೆ ಬಲಿ ಆಗಿದೆ.
ಇಂದು ಬೆಳಗಿನ ಜಾವ 4:30ಕ್ಕೆ ಜಿಂಕೆಮರಿ ಯನ್ನು ಬೆನ್ನಟ್ಟಿ ಹಿಡಿದ ಬೀದಿ ನಾಯಿಗಳು ಅದನ್ನು ಕೊಂದೆ ಬಿಟ್ಟಿದೆ.
ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ
previous post
