ಸಕಲೇಶಪುರ ತಾಲೂಕು ಯಶಳೂರು ಹೋಬಳಿ
ಮಾಗೇರಿ ಗ್ರಾಮದ ಶಮಂತ್ ಕುಮಾರ್ ಎಂ ಬಿ ರವರ ಅಣ್ಣ ಸಂದೇಶ್ ಎಂ ಬಿ ರವರು ಇಂದು ಅಕಾಲಿಕ ಮರಣ ಹೊಂದಿರುತ್ತಾರೆ.
ಚಂಗಡಹಳ್ಳಿ ಮೆಡಿಕಲ್ ಶಾಪ್ ಹೊಂದಿದ್ದ ಅವರು ಪತ್ನಿ, ಒಬ್ಬ ಮಗಳನ್ನು ಅಗಲಿದ್ದಾರೆ
ದಿನಾಂಕ 05.07.2026 ಭಾನುವಾರ ಮಾಗೇರಿಯಲ್ಲಿ
ಅಂತ್ಯ ಕ್ರಿಯಾ ನಡೆಯಲಿದೆ.
previous post
