Blog

ಮಾಗೇರಿಯ ಸಂದೇಶ್ ನಿಧನ



ಸಕಲೇಶಪುರ ತಾಲೂಕು ಯಶಳೂರು ಹೋಬಳಿ
ಮಾಗೇರಿ ಗ್ರಾಮದ ಶಮಂತ್ ಕುಮಾರ್ ಎಂ ಬಿ ರವರ ಅಣ್ಣ ಸಂದೇಶ್ ಎಂ ಬಿ ರವರು ಇಂದು ಅಕಾಲಿಕ ಮರಣ ಹೊಂದಿರುತ್ತಾರೆ.

ಚಂಗಡಹಳ್ಳಿ ಮೆಡಿಕಲ್ ಶಾಪ್ ಹೊಂದಿದ್ದ ಅವರು ಪತ್ನಿ, ಒಬ್ಬ ಮಗಳನ್ನು ಅಗಲಿದ್ದಾರೆ

ದಿನಾಂಕ 05.07.2026 ಭಾನುವಾರ ಮಾಗೇರಿಯಲ್ಲಿ
ಅಂತ್ಯ ಕ್ರಿಯಾ ನಡೆಯಲಿದೆ.

Related posts

ಅರಸೀಕೆರೆಯಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು

Bimba Prakashana

ಆಲೂರು ತಾಲೂಕು ಪತ್ರಕರ್ತರ ಸಂಘ

Bimba Prakashana

ಈ ಬಾಲಕ ಯಾರು ಗೊತ್ತೇ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More