Blog

ಹೆತ್ತೂರು ಯುವಕ ನಾಪತ್ತೆ

ರಕ್ಷಿತ್ ಹೆಚ್ ಎನ್ ಬಿನ್ ನಾಗರಾಜು, 26 ವರ್ಷ, ಎಲೆಕ್ನಿಷಿಯನ್ ಕೆಲಸ, ಹೆತ್ತೂರು ಗ್ರಾಮ ಮತ್ತು ಹೋಬಳಿ, ಸಕಲೇಶಪುರ ತಾಲ್ಲೂಕು  26 ವರ್ಷ ಇವನು ದಿನಾಂಕ 26-02-2026ನೇ ಗುರುವಾರ ಬೆಳಿಗ್ಗೆ, ಮನೆ ತಿಂಡಿ ಮಾಡಿಕೊಂಡು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು ಈವರೆಗೆ  ವಾಪಸ್ ಮನೆಗೆ ಬಂದಿರುವುದಿಲ್ಲ.

ಈ ಬಗ್ಗೆ ಯಸಳೂರು ಪೊಲೀಸ್ ಠಾಣೆಯ  ಮೊ ನಂ:19/2026 ಕಲಂ: ಗಂಡಸು ಕಾಣೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತದೆ

ರಕ್ಷಿತ್ ರವರ ಚಹರೆ :-
ಹೆಸರು : ರಕ್ಷಿತ್
ಭಾಷೆ : ಕನ್ನಡ, ಹಿಂದಿ
ಎತ್ತರ: 5.7 ಅಡಿ,
ಬಣ್ಣ:ಗೋದಿ ಬಣ್ಣ
ಉಡುಪು: ಟೀ ಶರ್ಟ್ ವೈಟ್,
ಜೀನ್ಸ್ ಪ್ಯಾಂಟ್ ಬ್ಯಾಕ್
ಗುರುತು: ಹಣೆಯ ಮೇಲೆ ಗಾಯದ ಕಲೆ, ಬಲಗೈನ ಮುಂಗೈಗೆ ಪೆಟ್ಟು ಬಿದ್ದ ಕಲೆ, ಬಲಗೈ ಮಧ್ಯದ ಬೆರಳು ಸ್ವಲ್ಪ ಕತ್ತರಿಸಿದೆ
ಕೆಲಸ: ಎಲೆಕ್ನಿಷಿಯನ್ ಕೆಲಸ

ಕಾಣೆಯಾದ ವ್ಯಕ್ತಿಯ ಬಗ್ಗೆ, ಮಾಹಿತಿ ಸಿಕ್ಕಲ್ಲಿ ಯಸಳೂರು ಪೊಲೀಸ್ ಠಾಣೆಯ ದೂರವಾಣಿ ನಂ: ‘081732-78212 ಅಥವಾ
. ಪಿ ಎಸ್ ಐ ಯಸಳೂರು ಪೊಲೀಸ್ ಠಾಣೆ-9480804762,
* ಸಿಪಿಐ ಸಕಲೇಶಪುರ ಗ್ರಾಮಾಂತರ ವೃತ್ತ-9480804733,
*  ಡಿ ವೈ ಎಸ್ ಪಿ ಸಕಲೇಶಪುರ ಉಪ ವಿಭಾಗ -9480804723 ರವರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Related posts

ಅರಣ್ಯ ಸ್ಥಳದಲ್ಲಿ ಅಕ್ರಮ ಗುಡಿಸಲು – ಅರ್ಜುನ ಸ್ಮಾರಕ ಉದ್ಘಾಟನೆ ಸ್ಥಳದಲ್ಲಿ ಕರವೇ ಪ್ರತಿಭಟನೆಗೆ ಕರೆ

Bimba Prakashana

ಜಕಣಾಚಾರಿಯವರ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ ಬರಲು ಕಾರಣ ಏನು

Bimba Prakashana

ಕಿಟ್ಟಣ್ಣ ಆಚಾರ್ಯ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More