🔴ವಳಲಹಳ್ಳಿ ಕೂಡಿಗೆಯಲ್ಲಿ ಎಸ್.ಬಿ.ಎಂ. ಟ್ರೇಡರ್ಸ್ ನೂತನ ಮಳಿಗೆ ಭವ್ಯ ಶುಭಾರಂಭ
ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಕೂಡಿಗೆಯ ಹಿರಿಯೂರು ಗ್ರಾಮದಲ್ಲಿ “ಎಸ್.ಬಿ.ಎಂ. ಟ್ರೇಡರ್ಸ್” ನೂತನ ಮಳಿಗೆಯ ಭವ್ಯ ಶುಭಾರಂಭ ಸಮಾರಂಭವು ಇಂದು ದಿನಾಂಕ 21 -08-2026ನೇ ಶುಕ್ರವಾರ ನಡೆಯಲಿದೆ.
ಈ ಶುಭ ಸಂದರ್ಭದಲ್ಲಿ ವಳಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಬಂಧು-ಬಳಗದವರು, ಸ್ನೇಹಿತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನೂತನ ಮಳಿಗೆಯ ಶುಭಾರಂಭಕ್ಕೆ ಶುಭ ಹಾರೈಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಾಲೀಕರಾದ ಅಂಬರೀಷ್ ಮನವಿ ಮಾಡಿದ್ದಾರೆ.

