Blog

ಚಂಗಡಿ ಹಳ್ಳಿಯ ಗೃಹ ಪ್ರವೇಶದಲ್ಲಿ ಸಂಸದರು

ವರದಿ ರಾಣಿ ಪ್ರಸನ್ನ

ಸಕಲೇಶಪುರದ ಚಂಗಡಿಹಳ್ಳಿ ಕಾಂಗ್ರೆಸ್ ಮುಖಂಡರಾದ ಪದ್ಮ ಜಯಣ್ಣ ಅವರ ಗೃಹಪ್ರವೇಶಕ್ಕೆ    ಸಂಸದರಾದ ಶ್ರೇಯಸ್ ಪಟೇಲ್ ಹಾಗೂ ಕಾಂಗ್ರೆಸ್ ನ ಹಲವಾರು  ಮುಖಂಡರು ಭೇಟಿ ನೀಡಿದ್ದಾರೆ

ಇವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಮಾಡಿಕೊಂಡು ಬಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಮುರಳಿ ಮೋಹನ್,     ಉದಯ ಕಾಂಗ್ರೆಸ್ ಮುಖಂಡರು ವಿಜಯ್ ಮತ್ತು  ಸದಸ್ಯರು ಜಗದೀಶ್ ಹಾಗೂ ಹಲವಾರು ಗಣ್ಯರು ಭಾಗವಹಿಸದ್ದರು.

Related posts

ಬಾಗೆ ಗ್ರಾಮ ಪಂಚಾಯತ್ ಪಿ ಡಿ ಓ ಅಮಾನತಿಗೆ ಆಗ್ರಹ

Bimba Prakashana

ನೀರಲ್ಲಿ ಈಜಾಟ ಮಾಡಲು ಕಲಿಯುತ್ತೀರಾ

Bimba Prakashana

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More