Blog

ಶಿರಸ್ತೆದಾರ್ ಉಮೇಶ್ ರಿಗೆ ಬೀಳ್ಕೊಡುಗೆ

ವರದಿ ರಾಣಿ ಪ್ರಸನ್ನ

ಸಕಲೇಶಪುರದ ತಾಲ್ಲೂಕು ಕಚೇರಿಯ ಶಿರಸ್ತೇದಾರ್ ಉಮೇಶ್ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು .

ಸುಮಾರು ಐದು ವರ್ಷಗಳಿಂದ  ಸಕಲೇಶಪುರದಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು  ಅವರ  ಕಾರ್ಯನಿಷ್ಠೆಗೆ , ಸಮಯಪ್ರಜ್ಞೆ,  ಹಾಗು ಕಾರ್ಯವೈಖರಿಗೆ  ತಹಸೀಲ್ದಾರ್ ಮೇಘನ ಹಾಗು ಸಿಬ್ಬಂದಿ ವರ್ಗದಿಂದ  ಶ್ಲಾಘನೆ ಹಾಗು ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ವರ್ಗ,  ಗ್ರಾಮ ಕರಣೀಕರು,  ಗ್ರಾಮ ಅಭಿಯಂತರರು,  ಉಪ ತಹಶೀಲ್ದಾರ್ ಗಳು  ಉಪಸ್ಥಿತರಿದ್ದರು.

Related posts

ಹಾನು ಬಾಳು ವಿದ್ಯಾನಿಧಿ ಶಾಲಾ ವಾರ್ಷಿಕೋತ್ಸವ

Bimba Prakashana

ಅಂಗನವಾಡಿಗೆ ಭೂಮಿ ಪೂಜೆ

Bimba Prakashana

ಸಕಲೇಶಪುರ ಹಾನು ಬಾಳು ನಿವಾಸಿ ಅಬೂಬಕ್ಕರ್ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More