ಮಾರನಹಳ್ಳಿ ಗ್ರಾಮದಲ್ಲಿ ನಿಷ್ಕ್ರಿಯವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ.
ರಾಹೆ 75 ರಲ್ಲಿ ಇರುವ ಈ ನೀರಿನ ಘಟಕ ಇದ್ದೂ ಇಲ್ಲದಂತಹ ಪರಿಸ್ಥಿತಿ ಇದೆ.ಸರ್ಕಾರದ ಹಣ ವೆಚ್ಚವಾಗಿದೆ – ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ .. ಆದರೆ ಯಾವ ಕಾರಣಕ್ಕಾಗಿ ಈ ರೀತಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ ಎಂದು ಹೆಗ್ಗದ್ದೆ ಪಂಚಾಯತಿ ಸದಸ್ಯರು – ಆಡಳಿತಾಧಿಕಾರಿಗಳು ಅಥವಾ ತಾಲ್ಲೂಕು ಪಂಚಾಯತಿ ಆಡಳಿತ ಗಮನ ಹರಿಸಬೇಕದೆ .
ಈ ಕೂಡಲೇ ಈ ಘಟಕದ ದುರಸ್ತಿ ಹಾಗೂ ಮರುಚಾಲನೆಗೆ ಒತ್ತು ನೀಡಬೇಕೆಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸುತ್ತದೆ.
