Blog

ರಕ್ತದಾನ ಶಿಬಿರ

ಮೋದಿಯವರ 75ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ, ಬೃಹತ್ ರಕ್ತದಾನ ಶಿಬಿರ



ಭಾರತೀಯ ಜನತಾ ಪಾರ್ಟಿ, ಆಲೂರು ಕಟ್ಟಾಯ ಮಂಡಲದ ವತಿಯಿಂದ  ಪ್ರಧಾನ ಮಂತ್ರಿಗಳಾದ  ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ, ಬೃಹತ್ ರಕ್ತದಾನ ಶಿಬಿರವನ್ನುಆಲೂರುನಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ  ಸಿಮೆಂಟ್ ಮಂಜು ರವರು ಉದ್ಘಾಟಿಸಿ ಶುಭ ಕೋರಿದರು.


ಈ ಸಂದರ್ಭದಲ್ಲಿ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ ರವರು, ಮಂಡಲ ಅಧ್ಯಕ್ಷರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Related posts

ಹಾನು ಬಾಳು ವಿದ್ಯಾನಿಧಿ ಶಾಲಾ ವಾರ್ಷಿಕೋತ್ಸವ

Bimba Prakashana

ಅಕ್ಟೋಬರ್ 26ರಂದು ಕೆಂಚಾಂಬ ಚಿಕ್ಕ ಜಾತ್ರೆ

Bimba Prakashana

ಬೆಳಗಾವಿ ಅರಣ್ಯ ಇಲಾಖೆಯ ಡಿ ಸಿ ಎಫ್ ಆಗಿ ನಲ್ಲುಲ್ಲಿಯ ಕ್ರಾಂತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More