ಸಕಲೇಶಪುರ ತಾಲೂಕಿನ ಮೂಗ್ಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ.
ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮಗಳು ಶೋಭಾ ಈ ಘಟನೆಗೆ ಬಲಿ ಆಗಿದ್ದಾರೆ. ಇಂದು ತನ್ನ ತೋಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ
ಸಕಲೇಶಪುರದ ಹಳ್ಳಿಗಳಲ್ಲಿ ಆನೆಗೆ ಜನ ಬಲಿ ಯಾಗುತ್ತಲೇ ಇದ್ದು ಇನ್ನು ಕೂಡಾ ನಿಯಂತ್ರಣ ಕ್ಕೆ ಬರುತ್ತಿಲ್ಲ



