ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಯುವಘಟಕದ ಕಾರ್ಯದರ್ಶಿಯಾಗಿ ಮಂಜು ದೇವ್ ಹುಲ್ಲಹಳ್ಳಿ ಮತ್ತು ನಿರ್ದೇಶಕರಾಗಿ ನಾಗೇಂದ್ರ ಹೊಸಕೊಪ್ಪಲು, ಗಗನ್ ಬಾಳೆಗದ್ದೆ, ಕೆ.ಪಿ. ಚಂದ್ರಶೇಖರ್ ಬುಗುಡಳ್ಳಿ ಶರತ್ ಎಮ್.ವಿ
ಅವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ನಡೆದ ಹಾಸನ ಜಿಲ್ಲಾ ಮಹಾಸಭಾದಲ್ಲಿ ಈ ಆಯ್ಕೆ ಮಾಡಲಾಯಿತು





