Blog

ಇ ಟಿ ಎಫ್ ಸಿಬ್ಬಂದಿಗಳ ಮೇಲೆ ಆನೆ ದಾಳಿ

ಸಕಲೇಶಪುರದ ಯಸಳೂರುವಿನ ಮತ್ತೂರು ಬಳಿ ಇ ಟಿ ಎಫ್ ಸಿಬ್ಬಂದಿಗಳ ಮೇಲೆ ಆನೆ ದಾಳಿ ಮಾಡಿದೆ.

ಇ ಟಿ ಎಫ್ ಸಿಬ್ಬಂದಿಗಳು ಇಂದು ಬೆಳಿಗ್ಗೆ ಆನೆಗಳ ಚಲನವಲನ ನೋಡಲು ಬಂದಾಗ ಏಕಾ ಏಕಿ ದಾಳಿ ಮಾಡಿದೆ.

ಪ್ರಸನ್ನ ಹಾಗೂ ಯುವರಾಜ್ ಎಂಬ ಸಿಬ್ಬಂದಿಗಳ ಮೇಲೆನೆ ಇ ಆನೆ ದಾಳಿ ಮಾಡಿದೆ

ಇ ಘಟನೆ ನಡೆದು ಸುಮಾರು 2 ಘಂಟೆ ಕಳೆದರೂ ಸಹಾಯಕ್ಕೆ(6.40 ಕ್ಕೆ ನಡೆದ ಘಟನೆ )ಯಾವ ಸಿಬ್ಬಂದಿಗಳು ಬಂದಿಲ್ಲ.

ಅರಣ್ಯ ಇಲಾಖೆಯ  ಸಿಬ್ಬಂದಿಗಳಿಗೆ ಈ ಗತಿಯಾದರೆ ಸಾರ್ವಜನಿಕರ ಗತಿಯೇನು.

ಇದು ಈ ಒಂದು ದಿನದ ಸಮಸ್ಯೆ ಅಲ್ಲ. ಪ್ರತಿದಿನ ವ್ಯವಸಾಯಕ್ಕೆ ಶಾಲೆಗೆ ಗದ್ದೆ ತೋಟಕ್ಕೆ ಹೋಗಿ ಬರುವ ಶಾಲಾಮಕ್ಕಳು  ಗೋಳು ಏನು.

ದಯವಿಟ್ಟು ಇದಕ್ಕೆ ಒಂದು ಶಾಸ್ವತ ಪರಿಹಾರ ಯಾವಾಗ ಅರಣ್ಯ ಮಂತ್ರಿಗಳೆ ಇನ್ನೂ ಏನಾಗಬೇಕು ಏತಕ್ಕಾಗಿ ಈ ವಿಳಂಬ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ

Related posts

ಸಕಲೇಶಪುರದಲ್ಲಿ ಪ್ರತಿಭಾ ಕಾರಂಜಿ

Bimba Prakashana

ಕಟ್ಟೆ ಗದ್ದೆ ನಾಗರಾಜ್ ಹುಟ್ಟುಹಬ್ಬದ ಆಚರಣೆ ಮಾಡಿದ ರೈತರು

Bimba Prakashana

ಹೆಚ್ ಎನ್ ಅಣ್ಣಯ್ಯರಿಗೆ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More