Blogಕಿಟ್ಟಣ್ಣ ಆಚಾರ್ಯ ನಿಧನ by Bimba PrakashanaApril 13, 2026April 13, 2026022 Share0 ಸಕಲೇಶಪುರ ಪಟ್ಟಣದ ಬಿ ಎಮ್ ರಸ್ತೆಯಲ್ಲಿ ವಾಸವಿರುವ ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷರಾದ ಕಿಟ್ಟಣ್ಣ ಆಚಾರ್ಯ ಅವರು ಈ ದಿನ ಬೆಳಗ್ಗೆ ನಿಧನರಾಗಿದ್ದಾರೆ. ಅವರ ಅಂತಿಮ ಕ್ರಿಯೆ ಸುಭಾಷ್ ಮೈದಾನದಲ್ಲಿ ಈ ದಿನ ಸಂಜೆ 4:30ಕ್ಕೆ ನೆರವೇರಲಿದೆ. Post Views: 299