Blog

ತಹಸೀಲ್ದಾರ್ ಜೀಪು ಬೈಕ್ ಗೆ ಡಿಕ್ಕಿ

ವರದಿ : ನಾಗೇಶ್ ಮಾಗೇರಿ

ಸಕಲೇಶಪುರ ತಹಸೀಲ್ದಾರ್ ಜೀಪ್ ಗೆ ಬೈಕ್ ಡಿಕ್ಕಿ  ಹೊಡೆದು ಒಬ್ಬ ಸ್ಥಳದಲ್ಲೇ ಮೃತ ಪಟ್ಟು ಇನ್ನೊಬ್ಬನ ಸ್ಥಿತಿ ಚಿಂತಾಜನಕ ಆಗಿರುವ ಘಟನೆ ವರದಿ ಆಗಿದೆ.

ಸಕಲೇಶಪುರ ಆಲೂರು ಹೆದ್ದಾರಿಯ  ಸೂರ್ಯ ಹೋಟೆಲ್ ಹತ್ತಿರ ಈ ಅಪಘಾತ ನಡೆದಿದೆ.

Related posts

ಹಾನ್ ಬಾಳ್ ಚಿಕ್ಕಿಯ ಲಿಟ್ಲ್ ಆರ್ಟಿಸ್ಟ್ ತೀರ್ಪುಗಾರರಾಗಿ ಡಿ ಎಸ್. ಶ್ರೀಪತಿ ರಾವ್

Bimba Prakashana

ಪ್ರವಾಸೋದ್ಯಮ ದಿನಾಚರಣೆ

Bimba Prakashana

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More