ಸಕಲೇಶಪುರ ಬಾಗೆ ಸರಕಾರಿ ಶಾಲೆಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದಾರೆ.
ಚಿಲ್ಲರೆ ಕಳ್ಳರ ಹಾವಳಿ ಇದಾಗಿದೆ. ಕಳೆದ ಎರಡು ಮೂರು ಬಾರಿ ಈ ಶಾಲೆಗೆ ಕಳ್ಳರು ನುಗ್ಗಿ ತೊಗರಿ ಬೇಳೆ, ಅಕ್ಕಿ ಕತ್ತಿ, ಎಣ್ಣೆ, ವಾಲಿಬಾಲ್, ತ್ರೋ ಬಾಲ್ ಆಟ ಸಾಮಗ್ರಿಗಳು ಹೀಗೆ ಹಲವಾರು ಸಾಮಗ್ರಿ ಕಳ್ಳತನ ಆಗಿದೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರುತೇಶ್ ಹಾಗೂ ಬಾಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ಗೋಪಿನಾಥ್, ಮಾಜಿ ಅಧ್ಯಕ್ಷ ರಾಕೇಶ್ ಪೊಲೀಸ್ ದೂರು ನೀಡಿದ್ದಾರೆ
previous post
