Blog

ಸಕಲೇಶಪುರ ಪೊಲೀಸರ ತುರ್ತು ಕಾರ್ಯಾಚರಣೆ

ಸಕಲೇಶಪುರ ಆನೆ ಮಹಲ್ ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ವ್ಯಕ್ತಿಗಳನ್ನು ಪೊಲೀಸರು ಬೆನ್ನಟ್ಟುವ ಮೂಲಕ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ.

ಸಕಲೇಶಪುರದ ಆನೆ ಮಹಲ್ ಬಳಿ ಇರುವ ಸಾವಿರಾರು ಮಂದಿ ಭಕ್ತರ ದೇವಸ್ಥಾನಕ್ಕೆ ಕಳ್ಳರು ಒಳ ನುಗ್ಗಿದ ಬಗ್ಗೆ ಸಿ ಸಿ ಟಿ ವಿ ಯಲ್ಲಿ ಚಿತ್ರೀಕರಣ ಆಗಿತ್ತು.

ತಕ್ಷಣಕ್ಕೆ ಈ ಬಗ್ಗೆ ಮಾಹಿತಿ ಪಡೆದ ಸಕಲೇಶಪುರ ಪೊಲೀಸರು ಸಿ ಸಿ ಟಿ ವಿ ಯಲ್ಲಿರುವ ಕಳ್ಳರ ಜಾಡು ಹಿಡಿದು ಅಗಲಟ್ಟಿ ಬಳಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರು ಕೂಡಾ ಈ ಕಾರ್ಯಾಚರಣೆಯಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದರು

ಸಂಪೂರ್ಣ ತನಿಖೆ ಬಳಿಕ ಇನ್ನಷ್ಟು ಮಾಹಿತಿ ಸಿಗುವ ಸಂಭವ ಇದೆ.

Related posts

ಕೆರೆ ಒತ್ತುವರಿ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರ ಭೇಟಿ – ತನಿಖೆಗೆ ಆಗ್ರಹ

Bimba Prakashana

ಬಸ್ ನಲ್ಲೆ ಉಳಿದು ಹೋಗಿದ್ದ ಮಗು ಮರಳಿ ತಾಯಿಗೆ

Bimba Prakashana

ಗ್ರಾಮ ಲೆಕ್ಕಾಧಿಕಾರಿ ಮೋಹನ್ ಕುಮಾರ್ ಲೋಕಾಯುಕ್ತ ಬಲೆಗೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More